Trending
BREAKING NEWS
- ಆಧುನಿಕ ಚಿಕಿತ್ಸಾ ವಿಧಾನಗಳ ಅಗತ್ಯವಿದೆ
- ಮುನಿರತ್ನ ಶಾಸಕ ಸ್ಥಾನ ವಜಾಗೊಳಿಸಿ
- ಸಹಕಾರಿ ಸಂಸ್ಥೆಗಳ ಬೆಳವಣಿಗೆಗೆ ಶ್ರಮಿಸಿ: ಸ್ವಾಮೀಜಿ
- ಕುಪ್ಪೂರಿಗೆ ನಗರ ಸಾರಿಗೆ ಬಸ್ ಸೇವೆ ಆರಂಭ
- ಅಪಘಾತದಲ್ಲಿ ಸವಾರ ಸಾವು
- ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ
- ಮಧುಗಿರಿ ಪುರಸಭೆ ನಗರಸಭೆ ಮಾಡುವ ಗುರಿ
- ಪ್ರತಿನಿತ್ಯ 9.40 ಲಕ್ಷ ಲೀಟರ್ ಹಾಲು ಶೇಖರಣೆ
- ಬೈಕ್ ನಲ್ಲಿ ವೃದ್ಧನ ಶವ ಸಾಗಾಟ ಪ್ರಕರಣ
- ಕಾರು ಉರುಳಿ ಚಾಲಕ ಸಾವು
Latest Stories
Sports
Technology
Culture
Other News
ಆಧುನಿಕ ಚಿಕಿತ್ಸಾ ವಿಧಾನಗಳ ಅಗತ್ಯವಿದೆ
ತುಮಕೂರು: ಬದಲಾದ ಕಾಲಘಟ್ಟದಲ್ಲಿ ವಾತಾವರಣದಲ್ಲಿ ದಿನೇ ದಿನೇ ಹೊಸ ಕಾಯಿಲೆ ಹೆಚ್ಚುತ್ತಿದ್ದು, ಮನುಷ್ಯನ ಬಹು ಮುಖ್ಯ ಅಂಗಗಳಾದ ಕಿವಿ, ಮೂಗು, ಗಂಟಲಿನ ಅನೇಕ ಖಾಯಿಲೆಗಳು…
Read More...
Read More...
ಮುನಿರತ್ನ ಶಾಸಕ ಸ್ಥಾನ ವಜಾಗೊಳಿಸಿ
ಕುಣಿಗಲ್: ರಾಜ್ಯರಾಜಕಾರಣದ ಇತಿಹಾಸದಲ್ಲಿ ಶಾಸಕ ಮುನಿರತ್ನ ಮಾಡಿರುವ ಕೃತ್ಯ ಅಕ್ಷಮ್ಯವಾಗಿದ್ದು ಇಂತಹ ಶಾಸಕರನ್ನು ಕೂಡಲೆ ಶಾಸಕ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಿ…
Read More...
Read More...
ಸಹಕಾರಿ ಸಂಸ್ಥೆಗಳ ಬೆಳವಣಿಗೆಗೆ ಶ್ರಮಿಸಿ: ಸ್ವಾಮೀಜಿ
ತುಮಕೂರು: ಸಹಕಾರ ಸಂಸ್ಥೆಗಳು ಸಮುದಾಯದ ಬೆಳವಣಿಗೆಗೆ, ಅವರ ಆರ್ಥಿಕ ಚಟುವಟಿಕೆಗೆ ನೆರವಾಗುತ್ತವೆ, ಇಂತಹ ಸಂಸ್ಥೆಗಳನ್ನು ಸಮರ್ಥವಾಗಿ ಕಟ್ಟಿ ಬೆಳೆಸಿ ಹೆಚ್ಚು ಜನರಿಗೆ…
Read More...
Read More...
ಕುಪ್ಪೂರಿಗೆ ನಗರ ಸಾರಿಗೆ ಬಸ್ ಸೇವೆ ಆರಂಭ
ತುಮಕೂರು: ನಗರದ ಒಂದನೇ ವಾರ್ಡ್ನ ಕುಪ್ಪೂರು ಹಾಗೂ ತುಮಕೂರು ನಗರ ನಡುವೆ ಸಿದ್ಧಗಂಗಾ ನಗರ ಸಾರಿಗೆ ಬಸ್ ಸೇವೆ ಆರಂಭವಾಯಿತು, ಈ ಭಾಗದ ಜನರ ಬಹು ವರ್ಷದ ಬೇಡಿಕೆಯಾಗಿದ್ದ…
Read More...
Read More...
ಅಪಘಾತದಲ್ಲಿ ಸವಾರ ಸಾವು
ಮಧುಗಿರಿ: ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಸೀಮಾಂಧ್ರ ಗಡಿ ಭಾಗದ ಜಲತಿಮ್ಮಹಳ್ಳಿ ಬಳಿ ಚಲಿಸುತಿದ್ದು ದ್ವಿಚಕ್ರ ವಾಹನಕ್ಕೆ ಕ್ರೈನ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ…
Read More...
Read More...
ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ
ಗುಬ್ಬಿ: ಪೌಷ್ಟಿಕಾಂಶ ಭರಿತವಾದ ಆಹಾರದಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಸಿಡಿಪಿಓ ಮಹೇಶ್ ತಿಳಿಸಿದರು.
ತಾಲೂಕಿನ ಕಡಬ ಗ್ರಾಮದಲ್ಲಿ ಪೋಶಣ್ ಅಭಿಯಾನ…
Read More...
Read More...
ಮಧುಗಿರಿ ಪುರಸಭೆ ನಗರಸಭೆ ಮಾಡುವ ಗುರಿ
ಮಧುಗಿರಿ: ಮುಂದಿನ ದಿನಗಳಲ್ಲಿ ಮಧುಗಿರಿ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಗೆಗೇರಿಸುವ ಗುರಿ ಹೊಂದಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.…
Read More...
Read More...
Latest Videos