ತುಮಕೂರು ಪಾಲಿಕೆಗೆ ದರ್ಶನ್ ಆಯುಕ್ತ

10,863

Get real time updates directly on you device, subscribe now.


ತುಮಕೂರು: ತುಮಕೂರು ಮಹಾ ನಗರ ಪಾಲಿಕೆ ಆಯುಕ್ತ ಯೋಗನಾಂದ್ ಎಂತ್ತಂಗಡಿಯಾಗಿದ್ದು, ನೂತನ ಆಯುಕ್ತರಾಗಿ ದರ್ಶನ್ ಆಗಮಿಸಿದ್ದಾರೆ.

ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಹರಳಕಟ್ಟೆ ಗ್ರಾಮದವರಾದ ದರ್ಶನ್ ಆಯುಕ್ತರಾಗಿ ಆಗಮಿಸಿದ್ದು, ಇವರು 2016 ನೇ ಬ್ಯಾಚ್ ನ ಐಎಎಸ್ ಅಧಿಕಾರಿಗಿ ಹೊರಹೊಮ್ಮಿದ್ದರು. ದರ್ಶನ್ ಅವರು ಕಲಬುರಗಿ ಮಹಾ ನಗರಪಾಲಿಕೆ ಆಯುಕ್ತರಾಗಿ ಹಾಗೂ ಕೋಲಾರ ಜಿಲ್ಲಾ ಪಂಚಾಯಿತಿ ಸಿಇಓ ಆಗಿ ಕಾರ್ಯ ನಿರ್ವಹಿಸಿದ್ದಾರೆ. ವರ್ಗಾವಣೆಯಾಗಿರುವ ಯೋಗಾನಂದ ಅವರಿಗೆ ಸ್ಥಳ ನಿಯೋಜನೆಯಾಗಿಲ್ಲ.

Get real time updates directly on you device, subscribe now.

Comments are closed.

error: Content is protected !!