ಉಚಿತ ಮಧುಮೇಹ ತಪಾಸಣಾ ಶಿಬಿರ

51

Get real time updates directly on you device, subscribe now.

ತುಮಕೂರು: ದಿವಂಗತ ಶ್ರೀ ಸಂಜೀವಣ್ಣ ನವರ ಸ್ಮರಣಾರ್ಥವಾಗಿ ಡಾ॥ ಗಿರೀಶ್ ಎ.ಎಸ್ ರವರ ನೇತ್ರತ್ವದಲ್ಲಿ Micro DTF -2 ಸಹಯೋಗದೊಂದಿಗೆ ನಗರದ ಲಲಿತ ನರ್ಸಿಂಗ್‌ ಹೋಂ ವತಿಯಿಂದ ಉಚಿತ ಮಧುಮೇಹ ತಪಾಸಣಾ ಶಿಬಿರ ನಡೆಯಿತು. ಈ ಶಿಬಿರದಲ್ಲಿ ಸುಮಾರು 100 ಕ್ಕೂ ಹೆಚ್ಚು ಜನ‌ ಆರೋಗ್ಯ ಪರೀಕ್ಷಿಸಿಕೊಂಡರು.
ಮತ್ತು Denna Health care Pvt Ltd ವತಿಯಿಂದ ಉಚಿತ ಔಷಧಿಗಳನ್ನು ವಿತರಿಸಲಾಯಿತು. ಶಿಬಿರದಲ್ಲಿ ಡಾ॥ ಗಿರೀಶ್ ಎ . ಎಸ್‌ , ಫಾರ್ಮಾಸಿಸ್ಟ್ ವಿನಯ್ , ಭಾವನಾ , ಶುಶ್ರೂಕಿಯರಾದ ಸುಮಾ , ತನು , ಭೀಮಕ್ಕ ಲ್ಯಾಬ್ ಟೆಕ್ನಿಷಿಯನ್ ರವಿ ಕುಮಾರ್,Micro DTF -2 ಸಿಬ್ಬಂದಿ ರಾಜೇಶ್ ಇನ್ನಿತರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!