ಕಾರು ಬೈಕ್ ಡಿಕ್ಕಿ- ಕಾರ್ಮಿಕ ಸಾವು

151

Get real time updates directly on you device, subscribe now.


ಹುಳಿಯಾರು: ರಸ್ತೆ ಅಪಘಾತದಲ್ಲಿ ಕಟ್ಟಡ ಕಾರ್ಮಿಕ ಸಾವನ್ನಪ್ಪಿದ ಘಟನೆ ಹುಳಿಯಾರು ಸಮೀಪದ ಕಂಪನಹಳ್ಳಿ ಸೇತುವೆ ಬಳಿ ಗುರುವಾರ ಮಧ್ಯಾಹ್ನ ಸಂಭವಿಸಿದೆ.

ಹುಳಿಯಾರು ಹೋಬಳಿಯ ಸೋಮನಹಳ್ಳಿ ಭೋವಿ ಕಾಲೋನಿಯ ಪಿ.ಮೋಹನ್ ಕುಮಾರ್ (31) ಮೃತ ದುರ್ಧೈವಿಯಾಗಿದ್ದಾರೆ. ಈತ ಕಟ್ಟಡದ ಸೆಂಟರಿಂಗ್ ಕೆಲಸ ಮಾಡುತ್ತಿದ್ದು ಎಂದಿನಂತೆ ಕೆಲಸ ಮುಗಿಸಿ ಹೋಗುವಾಗ ಆಂಧ್ರ ಮೂಲದ ಕಾರು ಶಿರಾಯಿಂದ ಹುಳಿಯಾರಿಗೆ ಬರುವ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಮೋಹನ್ ಸಾವನ್ನಪ್ಪಿದ್ದಾರೆ.
ಹುಳಿಯಾರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಕಾರು ಚಾಲಕನನ್ನು ಬಂಧಿಸಿ ಕಾರನ್ನು ವಶಕ್ಕೆ ಪಡೆದಿದ್ದಾರೆ.

Get real time updates directly on you device, subscribe now.

Comments are closed.

error: Content is protected !!