212

Get real time updates directly on you device, subscribe now.


ತುಮಕೂರು: ನಗರದ ರಾಮಕೃಷ್ಣ ನಗರದಲ್ಲಿರುವ ಶ್ರೀ ಸಾಯಿಬಾಬಾ ಮಂದಿರಕ್ಕೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಂಗಳವಾರ ಭೇಟಿ ನೀಡಿ ದರ್ಶನ ಪಡೆದರು. ಈ ವೇಳೆ ಸಂಸದ ಜಿ.ಎಸ್.ಬಸವರಾಜ್ ನೂತನ ಸಚಿವರನ್ನು ಅಭಿನಂದಿಸಿದರು, ದೇವಾಲಯದ ಕಾರ್ಯದರ್ಶಿ ಗುರುಸಿದ್ದಪ್ಪ, ಮುಖಂಡರಾದ ಹೊನ್ನುಡಿಕೆ ಲೋಕೇಶ್, ರಕ್ಷಿತ್,ರಾಜಶೇಖರ್, ಶಿವರುದ್ರಯ್ಯ, ಹೊನ್ನೇಶ್ ಕುಮಾರ್, ಬಿಳಿಗೆರೆ ರಾಜಶೇಖರ್ ಇನ್ನಿತರರಿದ್ದರು.

Get real time updates directly on you device, subscribe now.

Comments are closed.

error: Content is protected !!