ಕುಣಿಗಲ್: ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕಿತ್ತನಾಗಮಂಗಲದ ಗೊಲ್ಲರಹಟ್ಟಿ ಸಮೀಪ ನಡೆದಿದೆ.
ಮೃತನನ್ನು ಕಪಿನಿಪಾಳ್ಯದ ನಾಗರಾಜ(40) ಎಂದು ಗುರುತಿಸಲಾಗಿದ್ದು ಕಾರ್ಯ ನಿಮಿತ್ತ ಹೋಗುವಾಗ ಕಾರು ಡಿಕ್ಕಿ ಹೊಡೆದು ಘಟನೆ ಸಂಭವಿಸಿದೆ. ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Comments are closed.