ವೃದ್ದನ ಮೇಲೆ ಕರಡಿ ದಾಳಿ

ಕರಡಿ ಹಾವಳಿ ತಪ್ಪಿಸಿ..

389

Get real time updates directly on you device, subscribe now.

ತುರುವೇಕೆರೆ:ಮೂತ್ರ ವಿಸರ್ಜನೆಗೆ ತೆರಳಿದ್ದ ವೃದ್ದನ ಮೇಲೆ ಕರಡಿ ದಾಳಿ ನೆಡೆಸಿದ ಪರಿಣಾಮ ತೀವ್ರತರ ಗಾಯಗೊಂಡು ಅಸ್ಪತ್ರೆ ಸೇರಿದ ಘಟನೆ ತಾಲೂಕಿನ ಬಾಣಸಂದ್ರದಲ್ಲಿ ನೆಡೆದಿದೆ.

ಕರಡಿ ದಾಳಿಯಿಂದ ಗಾಯಗೊಂಡವ ತಿಮ್ಮಪ್ಪ(70). ಬಾಣಸಂದ್ರ ನಿವಾಸಿಯಾಗಿದ್ದಾನೆ. ತಾನು ವಾಸವಿದ್ದ ಮನೆಯಿಂದ ಅನತಿ ದೂರದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ.

Get real time updates directly on you device, subscribe now.

Comments are closed.

error: Content is protected !!