ಟಿಪ್ಪರ್ ಹರಿದು ಯುವಕ ಸಾವು

68

Get real time updates directly on you device, subscribe now.


ಕುಣಿಗಲ್: ಟಿಪ್ಪರ್ ಲಾರಿ ಹರಿದು ವ್ಯಕ್ತಿ ಮೃತಪಟ್ಟಿರುವ ಧಾರುಣ ಘಟನೆ ನಡೆದಿದೆ, ಮೃತನನ್ನು ಪಟ್ಟಣದ ಗುಜ್ಜಾರಿ ಮೊಹಲ್ಲ ವಾಸಿ ಲಾರಿ ಮೆಕ್ಯಾನಿಕ್ ಯೂಸೂಫ್ ಶರೀಫ್(23) ಎಂದು ಗುರುತಿಸಲಾಗಿದೆ.
ಗವಿ ಮಠದ ಸಮೀಪ ದುರಸ್ತಿಗಾಗಿ ಟಿಪ್ಪರ್ ಲಾರಿ ನಿಲ್ಲಿಸಿದಾಗ ಮೆಕ್ಯಾನಿಕ್ ಲಾರಿ ಹಿಂದೆ ಕೆಲಸ ಮಾಡುತ್ತಿದ್ದ ಸಂದಭರ್ರ್ದಲ್ಲಿ ಲಾರಿ ಹಿಂಬದಿ ಚಲಿಸಿದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಮೃತಪಟ್ಟಿದ್ದಾನೆ, ಘಟನೆ ಸಂಬಂಧಿಸಿದಂತೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!