ದೇವಾಲಯದಲ್ಲಿ ಕಳವು

52

Get real time updates directly on you device, subscribe now.


ಕುಣಿಗಲ್: ತಾಲೂಕಿನಲ್ಲಿ ದೇವಾಲಯ ಕಳವು ಪ್ರಕರಣ ಮುಂದುವರೆದಿದ್ದು ಕಳೆದ ಸೋಮವಾರ ಪಟ್ಟಣದ ದೊಡ್ಡಕೆರೆ ಏರಿಯ ಮೇಲಿನ ಸೋಮೇಶ್ವರ ದೇವಾಲಯದಲ್ಲಿ ಕಳವು ಪ್ರಕರಣ ಮಾಸುವ ಮುನ್ನವೆ ಶನಿವಾರ ರಾತ್ರಿ ಯಡಿಯೂರು ಹೋಬಳಿಯ ವಗರಗೆರೆ ಗ್ರಾಮದಲ್ಲಿನ ಶ್ರೀತುಳಸಿದೇವಿ ಅಮ್ಮನವರ ದೇವಾಲಯದ ಬಾಗಿಲು ಮುರಿದು ಕಳವು ಮಾಡಲಾಗಿದ್ದು ಚಿನ್ನಾಭರಣ ಸೇರಿದಂತೆ ಬೆಳ್ಳಿ ಆಭರಣ ಕಳವು ಮಾಡಿದ್ದು ಹುಂಡಿಯನ್ನು ಕದ್ದೊಯ್ದು ಹೊಡೆದು ಕಾಣಿಕೆ ಲಪಟಾಯಿಸಿ ಊರ ಹೊಗಿನ ಹಳ್ಳದಲ್ಲಿ ಎಸೆದು ಹೋಗಿದ್ದಾರೆ.
ಘಟನೆಯಲ್ಲಿ ಅಂದಾಜು 20 ಲಕ್ಷ ರೂ.ಗೂ ಹೆಚ್ಚಿನ ಕಳವಾಗಿದೆ ಎಂದು ಗ್ರಾಮಸ್ಥರು, ಅರ್ಚಕರು ಅಮೃತೂರು ಪೊಲೀಸರಿಗೆ ದೂರು ನೀಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!