ಹುಲ್ಲಿನ ಬಣವೆಗೆ ಬೆಂಕಿ

46

Get real time updates directly on you device, subscribe now.


ಕುಣಿಗಲ್: ಹುಲಿಯೂರು ದುರ್ಗ ಹೋಬಳಿಯ ನಿಡಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ರಾಜಪ್ಪನ ದೊಡ್ಡಿ ಗ್ರಾಮದ ರೈತ ಶಿವಲಿಂಗಯ್ಯ ಅವರಿಗೆ ಸೇರಿದ ಹುಲ್ಲಿನ ಬಣವೆಗೆ ಬೆಂಕಿ ಹೊತ್ತಿಕೊಂಡು ಹರಡಿದ ಪರಿಣಾಮ ಪಕ್ಕದಲ್ಲೆ ಇದ್ದ ರೇಷ್ಮೆ ಹುಳು ಸಾಕಾಣೆ ಮನೆಗೂ ಬೆಂಕಿ ಹರಡಿ ಸಾವಿರಕ್ಕೂ ಹೆಚ್ಚು ತೆಂಗಿನಕಾಯಿ,ರೇಷ್ಮೆ ಹುಳು ಸಾಕಾಣೆಯ 200 ಚಂದ್ರಿಕೆ ಸೇರಿದಂತೆ ನಾಟಿಕೋಳಿ, ಕೃಷಿ ಉಪಕರಣಗಳು ಬೆಂಕಿಗೆ ಆಹುತಿಯಾಗಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

Get real time updates directly on you device, subscribe now.

Comments are closed.

error: Content is protected !!