ಪುನರ್ ವಸತಿ ಕೇಂದ್ರಕ್ಕೆ ಆನೆ ರವಾನೆ

23

Get real time updates directly on you device, subscribe now.


ಕುಣಿಗಲ್: ಯಡಿಯೂರು ಶ್ರೀಸಿದ್ದಲಿಂಗೇಶ್ವರ ಸ್ವಾಮಿ ದೇವಾಲಯದ ಆನೆಯನ್ನು ಕೋಲಾರ ಜಿಲ್ಲೆಯ ಆನೆ ಪುನರ್ ವಸತಿ ಕೇಂದ್ರಕ್ಕೆ ರವಾನಿಸಲಾಯಿತು.
ಯಡಿಯೂರು ದೇವಾಲಯದಲ್ಲಿ ಕಳೆದ ಹಲವಾರು ವರ್ಷಗಳಿಂದ ಇದ್ದ ಹೆಣ್ಣು ಆನೆ ಗೌರಿಗೆ ಎಪ್ಪತ್ತು ವರ್ಷಕ್ಕೂ ಹೆಚ್ಚು ವಯಸ್ಸಾಗಿದ್ದಲ್ಲದೆ ಕಾಲಿನಲ್ಲಿ ಹುಣ್ಣು ಕಾಣಿಸಿಕೊಂಡು ವಾಸಿಯಾಗಲು ವಿಳಂಬವಾದ ಕಾರಣ, ಈ ಬಗ್ಗೆ ಭಕ್ತರು ದೇವಾಲಯ ಆಡಳಿತ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ತಜ್ಞ ವೈದ್ಯರಿಂದ ತಪಾಸಣೆ ಮಾಡಿಸಿದ್ದು, ಆನೆಯನ್ನು ಪುನರ್ ವಸತಿ ಕೇಂದ್ರಕ್ಕೆ ಕಳಿಸುವಂತೆ ಶಿಫಾರಸ್ಸು ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಆನೆಯನ್ನು ಕೋಲಾರ ಜಿಲ್ಲೆ ಮಾಲೂರು ಬಳಿ ಇರುವ ಆನೆ ಪುನರ್ ವಸತಿ ಕೇಂದ್ರಕ್ಕೆ ಕಳಿಸಲಾಗಿದೆ.

Get real time updates directly on you device, subscribe now.

Comments are closed.

error: Content is protected !!