ಜಾನುವಾರುಗಳ ಹತ್ಯೆ ತಡೆಗೆ ಒತ್ತಾಯಿಸಿ ಮನವಿ

20

Get real time updates directly on you device, subscribe now.


ಕುಣಿಗಲ್: ಹಬ್ಬದ ನೆಪದಲ್ಲಿ ಒಂಟೆ ಸೇರಿದಂತೆ ಇತರ ಜಾನುವಾರುಗಳ ಹತ್ಯೆ ತಡೆಯುವಂತೆ ಒತ್ತಾಯಿಸಿ ಭಜರಂಗದಳ ಕುಣಿಗಲ್ ಪ್ರಖಂಡದ ವತಿಯಿಂದ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದಲಾಯಿತು.
ಕುಣಿಗಲ್ ಪಟ್ಟಣ ಸೇರಿದಂತೆ ತಾಲೂಕಿನದ್ಯಂತ ಮುಂದಿನ ದಿನಗಳಲ್ಲಿ ಹಬ್ಬ (ಬಕ್ರಿದ್) ಗಳಿರುವ ಕಾರಣ ಒಂಟೆ, ಹಸು ಸೇರಿದಂತೆ ಜಾನುವಾರಗಳ ಹತ್ಯೆ ನಡೆಯುವ ಸಾಧ್ಯತೆಗಳಿದ್ದು, ರಾಜ್ಯದಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾನೂನು2020 ಜಾರಿಯಲ್ಲಿದೆ, ನಿಯಮಗಳ ಅನ್ವಯ ಒಂಟೆ, ಜಾನುವಾರು ಅಕ್ರಮ ಸಾಗಾಣೆ, ಹತ್ಯೆ ನಿಷೇಧವಾಗಿದ್ದು, ನಿಯಮ ಪಾಲನೆ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪಿಎಸೈ ಕೃಷ್ಣಕುಮಾರ್ ಅವರಿಗೆ ಭಜರಂಗದಳ ತಾಲೂಕು ಪ್ರಖಂಡದ ಪ್ರಮುಖರಾದ ಗಿರೀಶ್, ಕಾರ್ತಿಕ್ ಇತರರು ಮನವಿ ಸಲ್ಲಿಸುವ ಮೂಲಕ ಒತ್ತಾಯಿಸಿದರು.

Get real time updates directly on you device, subscribe now.

Comments are closed.

error: Content is protected !!