ಚೌಡೇಶ್ವರಿಗೆ ಸರ್ಜಾ ಕುಟುಂಬದಿಂದ ಪೂಜೆ

33

Get real time updates directly on you device, subscribe now.


ಮಧುಗಿರಿ: ತಾಲೂಕಿನ ಕೊಂಡವಾಡಿಯಲ್ಲಿರುವ ಶ್ರೀಚೌಡೇಶ್ವರಿ ದೇವಸ್ಥಾನಕ್ಕೆ ಭಾರತದ ಹೆಸರಾಂತ ನಟ ಅರ್ಜುನ್ ಸರ್ಜಾ ಆವರು ನೂತನವಾಗಿ ಮದುವೆಯಾದ ನವ ದಂಪತಿ ತಮ್ಮ ಪುತ್ರಿ ಐಶ್ವರ್ಯಾ ಸರ್ಜಾ ಮತ್ತು ಅಳಿಯ ಉಮಾಪತಿ ರಾಮಯ್ಯ ಅವರೊಂದಿಗೆ ಮನೆ ದೇವರದ ಶ್ರೀಕ್ಷೇತ್ರ ಕೊಂಡವಾಡಿ ಚೌಡೇಶ್ವರಿ ದರ್ಶನ ಪಡೆದು ತಾಯಿ ಬನಶಂಕರಿ ಆಶೀರ್ವಾದ ಪಡೆದರು, ಈ ಸಂದರ್ಭದಲ್ಲಿ ಚಂದನವನದ ಆಕ್ಷನ್ ಪ್ರಿನ್ಸ್ ದ್ರುವ ಸರ್ಜಾ ಜೊತೆಗಿದ್ದರು.
ಶ್ರೀ ಕ್ಷೇತ್ರ ಕೊಂಡವಾಡಿ ಚೌಡೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಸರ್ಜಾ ಕುಟುಂಬ ದವರನ್ನು ತುಂಬು ಹೃದಯದಿಂದ ಗೌರವಿಸಿದರು, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!