ರಾಸು ಕಳವು ಪ್ರಕರಣ: ಪೊಲೀಸರ ವಶಕ್ಕೆ

138

Get real time updates directly on you device, subscribe now.

ಕೊಡಿಗೇನಹಳ್ಳಿ: ಕೊಡಿಗೇನಹಳ್ಳಿ ಹೋಬಳಿಯ ಚಿಕ್ಕಮಾಲೂರು ಪರಿಶಿಷ್ಟ ಕಾಲೋನಿಯಲ್ಲಿ ತಡರಾತ್ರಿ 11-55ರ ಸಮಯದಲ್ಲಿ ಯುಗಾದಿ ಹಬ್ಬಕ್ಕೆ ಕಟಾವು ಮಾಡಲು ತೆಗೆದುಕೊಂಡು ನಾಟಿ ದನವನ್ನು ರಾಘವೇಂದ್ರ ಹಾಗೂ ಸ್ನೇಹಿತರಾದ ಪುನೀತ್ ಕುಮಾರ್, ನಾಗರಾಜು, ಶಿವಕುಮಾರ್ ತಡೆದು ಪ್ರಶ್ನಿಸಿದ್ದು ರಜಾಕ್ ಎಂಬಾತನಿಗೆ ಪೋಲೇನಹಳ್ಳಿ ಶಿವಪ್ಪ ಕಳುಹಿಸಿದ್ದಾರೆ ಎಂದು ತಿಳಿಸಿದ್ದು ತಕ್ಷಣ ದನವನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದು ಸದರಿ ಆರೋಪಿಗಳ ವಿರುದ್ಧ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ವಧೆ ತಡೆಗಟ್ಟುವಿಕೆ ಮತ್ತು ದನಗಳ ಸುಗ್ರೀವಾಜ್ಞೆ ಸಂರಕ್ಷಣೆ ಕಲಂ.4, 7,12 ಪ್ರಕರಣ ದಾಖಲಾಗಿರುತ್ತದೆ.

Get real time updates directly on you device, subscribe now.

Comments are closed.

error: Content is protected !!