ಮೇಕೆ ಮೇಲೆ ಚಿರತೆ ದಾಳಿ

101

Get real time updates directly on you device, subscribe now.

ಕೊರಟಗೆರೆ: ತಾಲೂಕಿನ ಕಸಬಾ ಹೋಬಳಿ ಬೋಡಂ ಬಡೇನಹಳ್ಳಿ ಗ್ರಾಮದ ರಾಜನಕಟ್ಟೆ ಕೆರೆಯ ಬಳಿ ಹಗಲಿನ ವೇಳೆಯಲ್ಲೇ ಮೇಕೆಗಳ ಮೇಲೆ ಚಿರತೆ ದಾಳಿ ನಡೆಸಿದೆ.
ಕೊರಟಗೆರೆ ತಾಲೂಕಿನ ಬೋಡಂಬಡೇನಹಳ್ಳಿ ಗ್ರಾಮದ ರಾಜನಕಟ್ಟೆ ಕೆರೆ ಬಳಿ ಗ್ರಾಮದ ಲಕ್ಷ್ಮಮ್ಮ ಮೇಕೆಗಳನ್ನು ಮೇಯಿಸುತ್ತಿದ್ದ ಸಮಯದಲ್ಲಿ ಚಿರತೆ ಮೇಕೆಯ ಮೇಲೆ ದಾಳಿ ನಡೆಸಿದ್ದು ಮಹಿಳೆಯ ಕಿರುಚಾಟದಿಂದ ಚಿರತೆ ಗಾಬರಿಗೊಂಡು ದಾಳಿ ಮಾಡಿದ ಮೇಕೆಯನ್ನು ಬಿಟ್ಟು ಪರಾರಿಯಾಗಿದ್ದು, ಈ ಪ್ರಕರಣದಿಂದ ಗ್ರಾಮಸ್ಥರು ಭಯಭೀತರಾಗಿ ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿ ಚಿರತೆ ಸೆರೆ ಹಿಡಿಯಲು ಕೆರೆ ಸಮೀಪ ಬೋನಿನ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!