ಬೈಕ್ ನಿಂದ ಬಿದ್ದು ಮಹಿಳೆ ಸಾವು

353

Get real time updates directly on you device, subscribe now.

ಕುಣಿಗಲ್: ಸೋಮವಾರ ಮಧ್ಯಾಹ್ನ ವಸಂತಮ್ಮ (37) ಎಂಬಾಕೆ ತಮ್ಮ ಮಗ ಚೇತನ್ ಜೊತೆ ತಾಲ್ಲೂಕಿನ ಹುಲಿಯೂರುದುರ್ಗ ಸಮೀಪದ ಹಂದಲಗೆರೆ ಗ್ರಾಮದಿಂದ ರಾಮನಗರ ಜಿಲ್ಲೆ ನಾಗವಾರ ಗ್ರಾಮಕ್ಕೆ ಟಿವಿಎಸ್ ನಲ್ಲಿ ಹೋಗುವಾಗ ಮೇದರಪಾಳ್ಯ ಗ್ರಾಮದ ಬಳಿ ಬಂದ ಇಬ್ಬರು ಅಪರಿಚಿತರು ವಸಂತಮ್ಮ ಅವರ ಕತ್ತಿನಲ್ಲಿದ್ದ 40 ಗ್ರಾಂ ಚಿನ್ನದ ಚೈನನ್ನು ಕಿತ್ತುಕೊಂಡು ಹೋಗಿದ್ದಾರೆ.
ಈ ಸಮಯದಲ್ಲಿ ಟಿವಿಎಸ್ ನಿಂದ ಕೆಳಗೆ ಬಿದ್ದು ಮಹಿಳೆ ಸಾವನ್ನಪ್ಪಿದ್ದಾರೆ, ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!