ಹೃದಯಘಾತ ಗ್ರಾಪಂ ಸದಸ್ಯ ಸಾವು

253

Get real time updates directly on you device, subscribe now.

ಕೊರಟಗೆರೆ: ಎಲೆರಾಂಪುರ ಗ್ರಾಪಂ ವ್ಯಾಪ್ತಿಯ ಸಿಂಗ್ರಿಹಳ್ಳಿ ಗ್ರಾಮದ ಸಾಮಾನ್ಯ ಕ್ಷೇತ್ರದಿಂದ ಎಲೆರಾಂಪುರ ಗ್ರಾಪಂ ಸದಸ್ಯನಾಗಿ ಆಯ್ಕೆಯಾಗಿದ್ದ ರಂಗಶಾಮಯ್ಯ(60) ಹೃದಯಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.
ಕೊರಟಗೆರೆ ತಾಲೂಕು ಎಲೆರಾಂಪುರ ಗ್ರಾಪಂ ಯ ಸದಸ್ಯರಾದ ಇವರು, ಇಬ್ಬರು ಮಕ್ಕಳು ಮತ್ತು ಮಡದಿಯನ್ನು ಅಗಳಿದ್ದಾರೆ. ಮೃತ ಸದಸ್ಯನ ಅಂತ್ಯಸಂಸ್ಕಾರದಲ್ಲಿ ಮಾಜಿ ಶಾಸಕ ಪಿ.ಆರ್ ಸುಧಾಕರಲಾಲ್, ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಇತರರು ಪಾಲ್ಗೊಂಡಿದ್ದರು

Get real time updates directly on you device, subscribe now.

Comments are closed.

error: Content is protected !!