ರೈತನ ಮೇಲೆ ಹೆಜ್ಜೇನು ದಾಳಿ

229

Get real time updates directly on you device, subscribe now.

ಮಧುಗಿರಿ: ಜಮೀನಿನಲ್ಲಿ ಜಾನುವಾರುಗಳಿಗೆ ಹುಲ್ಲು ಕಟಾವು ಮಾಡುತ್ತಿದ್ದ ರೈತನೊಬ್ಬನ ಮೇಲೆ ಹೆಜ್ಜೇನು ಹುಳುಗಳ ಗುಂಪೊಂದು ದಾಳಿ ನಡೆಸಿರುವ ಘಟನೆ ವರದಿಯಾಗಿದೆ, ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ದಾಸೇನಹಳ್ಳಿಯ ವಾಸಿ ಹೇಮಂತ್‌ ಕುಮಾರ್‌ (47) ದಾಳಿಗೊಳಾದ ರೈತನಾಗಿದ್ದು, ಗುರುವಾರ ಜಮೀನೊಂದರಲ್ಲಿ ಜಾನುವಾರುಗಳಿಗೆ ಹುಲ್ಲು ಕಟಾವು ಮಾಡುತ್ತಿದ್ದಾಗ ಸಮೀಪದ ಮರದಲ್ಲಿದ್ದ ಹೆಜ್ಜೇನು ನೊಣಗಳು ಏಕಾಏಕಿ ಹೇಮಂತ್‌ ಕುಮಾರ್‌ ಮೇಲೆ ದಾಳಿ ಮಾಡಿದ್ದು, ರೈತ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Get real time updates directly on you device, subscribe now.

Comments are closed.

error: Content is protected !!