ಚಿರತೆ ದಾಳಿ- ಗಾಯಾಳು ರೈತ ಆಸ್ಪತ್ರೆಗೆ

475

Get real time updates directly on you device, subscribe now.

ಚಿಕ್ಕನಾಯಕನಹಳ್ಳಿ: ತಾಲೂಕಿನ ರಾಮನಳ್ಳಿ ಗ್ರಾಮದ ಪುಟ್ಟಯ್ಯ (54) ಚಿರತೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ.
ಮಂಗಳವಾರ ಮಧ್ಯಾಹ್ನ ಹೊಲದಲ್ಲಿ ಕೆಲಸ ಮಾಡುತಿದ್ದಾಗ ಚಿರತೆ ದಾಳಿ ನಡೆದಿದ್ದು, ಜನರ ಕೂಗಾಟದಿಂದ ಚಿರತೆ ಓಡಿಹೋಗಿದ್ದು, ಗಾಯಾಳು ಪುಟ್ಟಯ್ಯನಿಗೆ ಚಿಕ್ಕನಾಯಕನಹಳ್ಳಿ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Get real time updates directly on you device, subscribe now.

Comments are closed.

error: Content is protected !!