ದೊಡ್ಡಗೌಡ್ರು ಜೊತೆ ಕಾಣಿಸಿಕೊಂಡ ಗುಬ್ಬಿ ಶಾಸಕ!

740

Get real time updates directly on you device, subscribe now.

ಗುಬ್ಬಿ: ಬೆಂಗಳೂರಿನ ಸಮೀಪವಿರುವ ಬಿಡದಿಯಲ್ಲಿ ನಡೆಯುತ್ತಿರುವ ಜೆಡಿಎಸ್ ಪಕ್ಷದ 123 ಜನತಾ 1.0 ಮಿಷನ್ ನಲ್ಲಿ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಎರಡನೇ ದಿನ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಮೊದಲ ದಿನದಲ್ಲಿ ಎಂಎಲ್ ಸಿ ಬೆಮೆಲ್ ಕಾಂತರಾಜು ಹಾಗೂ ಗುಬ್ಬಿ ಶ್ರೀನಿವಾಸ್ ಸಭೆಯಲ್ಲಿ ಕಂಡಿರಲಿಲ್ಲ, ಇದು ಎಲ್ಲೋ ಒಂದುಕಡೆ ಪಕ್ಷವನ್ನು ತ್ಯಜಿಸುತ್ತಾರೆ ಎಂಬ ಕುತೂಹಲ ಹೆಚ್ಚು ಮಾಡಿತ್ತು, ಆದರೆ ಇಂದು ಗುಬ್ಬಿ ಶಾಸಕ ಶ್ರೀನಿವಾಸ್ ಜನತಾ ಮಿಷನ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ನಾನು ಪಕ್ಷದಲ್ಲಿದ್ದೇನೆ ಎಂದು ತೋರಿಸಿಕೊಟ್ಟಿರುವುದು ಮಾತ್ರವಲ್ಲದೆ ಬಲ್ಲ ಮೂಲಗಳ ಮಾಹಿತಿಯ ಪ್ರಕಾರ ಎಚ್ ಡಿ ದೇವೇಗೌಡರು ಹಾಗೂ ಕುಮಾರಸ್ವಾಮಿಯವರ ಜೊತೆ ಗೌಪ್ಯವಾಗಿ ಮಾತನಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

Get real time updates directly on you device, subscribe now.

Comments are closed.

error: Content is protected !!