ಅವಹೇಳನಕಾರಿ ಪೋಸ್ಟ್- ಕೇಸು ದಾಖಲು

FILE PHOTO: A 3D-printed Facebook logo is seen placed on a keyboard in this illustration taken March 25, 2020. REUTERS/Dado Ruvic/Illustration
379

Get real time updates directly on you device, subscribe now.

ಕುಣಿಗಲ್‌: ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಸನಾತನ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ ವ್ಯಕ್ತಿಯ ಮೇಲೆ ಪ್ರಕರಣ ದಾಖಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಸುಭಾಷ್‌ ಭಕ್ತರಹಳ್ಳಿ ಎಂಬುವರು ಹಿಂದೂ ಧರ್ಮದ ಮೇಲೆ ಮತ್ತು ಹಿಂದೂಗಳನ್ನು ಕೇಸರಿ ಭಯೋತ್ಪಾದಕರು ಎಂದು ಪೋಸ್ಟ್ ಹಾಕಿದ್ದು, ಸನಾತನ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿರುವುದರಿಂದ ಧಾರ್ಮಿಕ ಭಾವನೆಗೆ ಧಕ್ಕೆಯಾಗುವ ಜೊತೆ ಕೋಮು ಸೌಹಾರ್ಧ ಕದಡಿ, ಕೋಮು ಪ್ರಚೋದನೆಯಾಗಿ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ಪಟ್ಟಣದ ಮಹಾವೀರ ನಗರ ವಾಸಿಯಾದ ರಾಮಚಂದ್ರ ಎಂಬುವರು ನೀಡಿದ್ದ ದೂರಿನ ಮೇರೆಗೆ ಕುಣಿಗಲ್‌ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!