ಗಾಂಜಾ ಸಮೇತ ಆರೋಪಿಗಳ ಬಂಧನ

1,597

Get real time updates directly on you device, subscribe now.

ಕುಣಿಗಲ್‌ ಹಾಗೂ ತುಮಕೂರು ಉಪವಿಭಾಗದ ವಿವಿಧೆಡೆಗಳಲ್ಲಿ ಅಬಕಾರಿ ಉಪ ಆಯುಕ್ತರಾದ ಶೈಲಜಾ ಎ.ಕೋಟೆ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷಕರಾದ ಕೆ.ಸಿದ್ದಲಿಂಗಸ್ವಾಮಿ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕರಾದ ಎ.ಕೆ.ನವೀನ್‌, ಟಿ.ಜೆ.ದಿವ್ಯಶ್ರಿ, ಎಸ್‌.ಸಿ.ಅರುಣಕುಮಾರ ಮತ್ತು ಸಿಬ್ಬಂದಿ ದಾಳಿ ನಡೆಸಿ 5.36 ಲಕ್ಷ ರೂ. ಮೌಲ್ಯದ 13.415 ಕೆಜಿ ಒಣ ಗಾಂಜಾ ಜಪ್ತಿ ಮಾಡಿ ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ದಾಳಿಯಲ್ಲಿ ಉಪನಿರೀಕ್ಷಕ ಬಿ.ಎನ್‌.ಅಜ್ಜಣ್ಣ, ಅಬಕಾರಿ ಪೇದೆಗಳಾದ ಹೆಂಜಾರಪ್ಪ, ರಾಜಕುಮಾರ, ಸಂತೋಶ್‌ ಕುಮಾರ, ಪ್ರಕಾಶ ಮಸರಕಲ್‌, ಯೋಗೀಶ, ಮಂಜುನಾಥ, ವೈಜನಾಥ ಮಲಗಣ ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!