ಚಿರತೆ ದಾಳಿಗೆ ಕರು ಬಲಿ

225

Get real time updates directly on you device, subscribe now.

ಕೊಡಿಗೇನಹಳ್ಳಿ: ಗ್ರಾಮದಲ್ಲಿ ಕೊಟ್ಟಿಗೆಯಲ್ಲಿದ್ದ ಕರುವಿನ ಮೇಲೆ ಚಿರತೆಯೊಂದು ದಾಳಿ ಮಾಡಿ ಕರುವನ್ನು ಬಲಿ ಪಡೆದ ಘಟನೆ ನಡೆದಿದೆ.

ತಾಲ್ಲೂಕಿನ ಐ.ಡಿ.ಹಳ್ಳಿ ಗ್ರಾಮದ ರೈತ ಶ್ರೀನಿವಾಸ್ ರೆಡ್ಡಿ ಮಲಗಿದ್ದ ವೇಳೆಯಲ್ಲಿ ಮನೆ ಮುಂದೆ ಕಟ್ಟಿ ಹಾಕಿದ್ದ ಕರುವಿನ ಮೇಲೆ ದಾಳಿ ಮಾಡಿದ್ದು ಬೀದಿ ನಾಯಿಗಳು ಕಂಡು ಸದ್ದು ಮಾಡಿದಾಗ ಸುತ್ತಮುತ್ತಲಿನ ಮನೆಯವರು ಕಂಡು ಗಾಬರಿಗೊಳಿಸಲು ಯತ್ನಿಸಿದಾಗ ಅಷ್ಟು ಹೊತ್ತಿಗೆ ಕರುವಿನ ಪ್ರಾಣ ಹೋಗಿದೆ, ಜನರನ್ನು ಕಂಡು ಚಿರತೆ ಸ್ಥಳದಿಂದ ಕಾಲ್ಕಿತ್ತಿದ್ದು ರೈತ ಶ್ರೀನಿವಾಸ ರೆಡ್ಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ, ಸ್ಥಳಕ್ಕೆ ಪಶು ಇಲಾಖೆಯ ವೈದ್ಯಾಧಿಕಾರಿಗಳು ಭೇಟಿ ಪರಿಶೀಲಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!