ಬೆಂಕಿಗೆ ವಾಸದ ಗುಡಿಸಲು ಭಸ್ಮ

210

Get real time updates directly on you device, subscribe now.

ಗುಬ್ಬಿ: ಸಿಎಸ್ ಪುರ ಹೋಬಳಿಯ ವೆಂಕಟೇ ಗೌಡನಪಾಳ್ಯದಲ್ಲಿ ಬೆಂಕಿ ಬಿದ್ದು ವಾಸದ ಗುಡಿಸಲು ಸಂಪೂರ್ಣವಾಗಿ ಸುಟ್ಟುಹೋಗಿರುವ ಘಟನೆ ನಡೆದಿದೆ.

ಲಲಿತಮ್ಮ ಎಂಬುವರಿಗೆ ಸೇರಿದ ಈ ವಾಸದ ಗುಡಿಸಲಿನಲ್ಲಿ ಸಂಗ್ರಹಿಸಲಾಗಿದ್ದ ದವಸ, ಧಾನ್ಯ, ಗೃಹ ಉಪಯೋಗಿ ವಸ್ತುಗಳು ಹಾಗೂ ತೆಂಗು ಸೇರಿದಂತೆ ಸುಮಾರು ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.
ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿರುವುದಿಲ್ಲ,
ಘಟನೆ ನಂತರವೂ ಸ್ಥಳಕ್ಕೆ ಸಂಬAಧಿಸಿದ ಯಾವುದೇ ಇಲಾಖಾ ಅಧಿಕಾರಿಗಳು ಭೇಟಿ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!