ವಿದ್ಯುತ್ ಸ್ಪರ್ಷ- ವ್ಯಕ್ತಿ ಸಾವು

274

Get real time updates directly on you device, subscribe now.

ವೈ.ಎನ್.ಹೊಸಕೋಟೆ: ವಿದ್ಯುತ್ ಸ್ಪರ್ಷವಾಗಿ ಯುವಕ ಸಾವನ್ನಪ್ಪಿದ ಘಟನೆ ಹೊಸದುರ್ಗ ಗ್ರಾಮದಲ್ಲಿ ನಡೆದಿದೆ.
ಸಂತೋಷ್ ಕುಮಾರ್ (೩೩) ಎಂಬ ಯುವಕ ತೋಟದಲ್ಲಿ ನೀರಿನ ಮೋಟಾರ್ ಎತ್ತುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಷವಾಗಿ ಮೃತಪಟ್ಟಿದ್ದಾರೆ.
ಮೃತನು ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾನೆ, ಕೆಲವೇ ತಿಂಗಳ ಹಿಂದೆ ಪಿತೃ ವಿಯೋಗ ಹೊಂದಿದ್ದ ಈತನು ತೋಟದಲ್ಲಿ ಟೊಮೋಟೊ ಬೆಳೆಯಿಟ್ಟು ಕೈಸುಟ್ಟುಕೊಂಡಿದ್ದನು.
ಸ್ವಗ್ರಾಮದಲ್ಲಿ ಬುಧವಾರ ಅಂತ್ಯಸAಸ್ಕಾರ ನೆರವೇರಿತು, ಪ್ರಕರಣ ವೈ.ಎನ್.ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮೃತರ ಕುಟುಂಬಸ್ಥರು ಸರ್ಕಾರದ ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!