ಇಂಜಿನಿಯರ್ ಗೆ ಹಲ್ಲೆ ಬೆದರಿಕೆ

231

Get real time updates directly on you device, subscribe now.

ಕುಣಿಗಲ್: ನರೇಗ ಕೆಲಸ ನಿರ್ವಹಿಸಲು ನೇಮಕವಾಗಿರುವ ಇಂಜಿನಿಯರ್ ಮೇಲೆ ಗ್ರಾಪಂ ಸದಸ್ಯರೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡುವ ಬೆದರಿಕೆ ಹಾಕಿರುವ ಬಗ್ಗೆ ಇಂಜಿನಿಯರ್ ಪೊಲೀಸರಿಗೆ ದೂರು ನೀಡಿದ್ದಾರೆ.

ತಾಲೂಕಿನ ಇಪ್ಪಾಡಿ ಗ್ರಾಮ ಪಂಚಾಯಿತಿಯ ಸದಸ್ಯರೊಬ್ಬರು ಈ ಭಾಗದಲ್ಲಿ ನರೇಗ ಕಾಮಗಾರಿ ನಿರ್ವಹಣೆಗೆ ಸಂಬಂಧಿಸಿದಂತೆ ನಿಯೋಜನೆಗೊಂಡಿರುವ ಇಂಜಿನೀಯರ್ ಗಿರಿರಾಜ್, ಮಾರ್ಚ್ ೩೦ ರಂದು ಕಾಮಗಾರಿಯೊಂದರ ಪರಿಶೀಲಿಸಿ ದಾಖಲೆ ನಿರ್ವಹಿಸಲು ಹೋದಾಗ ಗ್ರಾಪಂ ಸದಸ್ಯರೊಬ್ಬರು ಕಂಪ್ಯೂಟರ್ ಆಪರೇಟರ್ ನಾಗರಾಜು ಅವರಿಗೂ ದೂರವಾಣಿ ಮೂಲಕ ಅಶ್ಲೀಲ ಪದಗಳಿಂದ ನಿಂದಿಸಿ, ಪಂಚಾಯಿತಿಗೆ ಬಂದಲ್ಲಿ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆಂದು ಕುಣಿಗಲ್ ಪೊಲಿಸರಿಗೆ ದೂರು ನೀಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!