ಮುಖ್ಯೋಪಾಧ್ಯಯನ ವಿರುದ್ಧ ದೂರು

192

Get real time updates directly on you device, subscribe now.


ಕುಣಿಗಲ್: ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಯರು ಪಾನಮತ್ತರಾಗಿ ಶಾಲೆಗೆ ಬಂದಿದ್ದಲ್ಲದೆ, ಪೋಷಕರು, ಇತರೆ ಸಹೋದ್ಯೋಗಿಗಳನ್ನು ನಿಂದಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು, ಪೋಷಕರು ಮುಖ್ಯಶಿಕ್ಷಕನ ಕ್ರಮ ಖಂಡಿಸಿ ಬಿಇಒ ಅವರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪನಹಳ್ಳಿ ಪ್ರೌಢಶಾಲೆಯ ಮುಖ್ಯಶಿಕ್ಷಕರನ್ನು (ಸೋಮನಾಥ) ಕರೆ ತಂದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!