ಸುದೀಪ್ ಹೇಳಿಕೆ ಬೆಂಬಲಿಸಿದ ನಿಖಿಲ್

163

Get real time updates directly on you device, subscribe now.

ಕುಣಿಗಲ್: ಜನತಾ ಜಲಧಾರೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಟ ನಿಖಿಲ್ ಕುಮಾರಸ್ವಾಮಿ, ಸಂವಿಧಾನದಲ್ಲಿ ಯಾವುದೇ ರಾಷ್ಟ್ರಭಾಷೆ ಎಂದು ಸ್ಪಷ್ಟ ಉಲ್ಲೇಖ ಇಲ್ಲ, ಹೀಗಿರುವಾಗ ಯಾವುದೇ ಭಾಷೆಯನ್ನು ಯಾರ ಮೇಲೂ ಬಲವಂತವಾಗಿ ಹೇರಿಕೆ ಮಾಡುವುದು ಸರಿಯಲ್ಲ.

ಕನ್ನಡಿಗರಾದ ನಾವು ಇಂತಹ ಸಮಸ್ಯೆಗೆ ಹಲವಾರು ಬಾರಿ ತಕ್ಕ ಉತ್ತರ ನೀಡಿದ್ದೇವೆ, ನಟ ಸುದೀಪ್ ಅವರ ನಿಲುವು ಸರಿ ಇದೆ ಎಂದರು.

Get real time updates directly on you device, subscribe now.

Comments are closed.

error: Content is protected !!