ಎಸಿಬಿ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ

378

Get real time updates directly on you device, subscribe now.

ಕುಣಿಗಲ್: ಖಾತೆ ಬದಲಾವಣೆಗೆ ಲಂಚ ಕೇಳಿದ್ದ ಗ್ರಾಮ ಲೆಕ್ಕಾಧಿಕಾರಿ ತನ್ನ ಕಚೇರಿಯಲ್ಲೆ ಲಂಚ ಪಡೆಯುವ ವೇಳೆಯೆ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಹುಲಿಯೂರು ದುರ್ಗದಲ್ಲಿ ನಡೆದಿದೆ.

ಹುಲಿಯೂರು ದುರ್ಗ ಹೋಬಳಿಯ ಕೆಂಚನಹಳ್ಳಿ ಗ್ರಾಮ ಲೆಕ್ಕಾಧಿಕಾರಿ ನಂಜುಂಡಯ್ಯ ಎಂಬುವರು ಕುಂಟಯ್ಯನ ಪಾಳ್ಯದ ಗಂಗಾ‘ರ ಅವರ ಖಾತೆ ಬದಲಾವಣೆ ಮಾಡಿಕೊಡಲು ಐದು ಸಾವಿರ ರೂ. ಗಳಿಗೆ ಲಂಚಕ್ಕೆ ಬೇಡಿಕೆ ಇಟ್ಟದ್ದರು. ಈ ಹಿನ್ನೆಲೆಯಲ್ಲಿ ಗಂಗಾಧರ್ ಎಸಿಬಿ ದೂರು ನೀಡಿದ್ದರ ಮೇರೆಗೆ ಬುಧವಾರ ಸಂಜೆ ಗ್ರಾಮ ಲೆಕ್ಕಾಧಿಕಾರಿ ಹುಲಿಯೂರು ದುರ್ಗದ ತನ್ನ ಕಚೇರಿಯಲ್ಲೆ ಲಂಚ ಸ್ವೀಕರಿಸುವಾಗ ತುಮಕೂರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ ಮುಂದಿನ ಕ್ರಮ ಕೈಗೊಂಡರು.

Get real time updates directly on you device, subscribe now.

Comments are closed.

error: Content is protected !!