ಕೊಬ್ಬರಿ ಗೋದಾಮಿಗೆ ಬೆಂಕಿ ಲಕ್ಷಾಂತರ ರೂ ನಷ್ಟ

215

Get real time updates directly on you device, subscribe now.


ತುರುವೇಕೆರೆ: ತಾಲ್ಲೂಕಿನ ತಾವರೇಕೆರೆ ಬಳಿ ಕೊಬ್ಬರಿ ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ 25 ಸಾವಿರ ಕೊಬ್ಬರಿ ಹೊತ್ತಿ ಉರಿದು ಸುಮಾರು ಲಕ್ಷಾಂತರ ರೂಗಳಷ್ಟು ನಷ್ಟ ಸಂಭವಿಸಿದೆ.
ತಾವರೆಕೆರೆ ಕೃಷಿಕ ಗಂಗಾಧರಯ್ಯ ತಮ್ಮ ಜಮೀನಿನಲ್ಲಿ 25 ಸಾವಿರ ಕೊಬ್ಬರಿಯನ್ನು ದಾಸ್ತಾನು ಮಾಡಿದ್ದ ಗೋದಾಮಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಗೋದಾಮಿನಲ್ಲಿದ್ದ ಸಂಪೂರ್ಣ ಕೊಬ್ಬರಿ ಉರಿದು ಬೂದಿಯಾಗಿದೆ.

Get real time updates directly on you device, subscribe now.

Comments are closed.

error: Content is protected !!